ವಿಶ್ವ ಹಿಂದೂ ಪರಿಷತ್ ನ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವಿಣ್ ತೊಗಾಡಿಯಾಗೆ ಬೆಂಗಳೂರಿಗೆ ಬರದಂತೆ ರಾಜ್ಯ ಸರ್ಕಾರ ನಿಷೇಧ ಹೇರಿದೆ. ಪ್ರಚೋದನಕಾರಿ ಭಾಷಣ ಆರೋಪ ಶಂಕೆ ಹಿನ್ನಲೆಯಲ್ಲಿ ಫೆ.5 ರಿಂದ 1೦ರ ವರೆಗೆ ತೊಗಾಡಿಯಾ ಬೆಂಗಳೂರು ನಗರಕ್ಕೆ ಬರದಂತೆ ನಿಷೇಧ ಹೇರಿ ನಗರ...