Share with your friends

  • By E-Mail
To :
Your Name :
Your E-Mail :
Link :
ಕಿರಣ್ ಬೇಡಿ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

ಕಿರಣ್‌ ಬೇಡಿ ಪ್ರವೇಶಕ್ಕೆ ಮುನ್ನ ದೆಹಲಿ ಬಿಜೆಪಿಯು ಮುಳುಗುವ ಅಂಚಿನಲ್ಲಿತ್ತು. ಇದೀಗ ಬಿಜೆಪಿಯನ್ನು ಸಂಪೂರ್ಣವಾಗಿ ಮುಳುಗಿಸುವಿಕೆಯಲ್ಲಿ ಬೇಡಿ ಮಹತ್ತರ ಪಾತ್ರ ವಹಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಕಿರಣ್ ಬೇಡಿ...