Share with your friends

  • By E-Mail
To :
Your Name :
Your E-Mail :
Link :
ಚಲುವರಾಯಸ್ವಾಮಿ ಜತೆ ಭಿನ್ನಾಭಿಪ್ರಾಯವಿಲ್ಲ : ಹೆಚ್.ಡಿ.ಕೆ

ಚಲುವರಾಯಸ್ವಾಮಿ ಜತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಆದಿಚುಂಚನಗಿರಿಯ ಬೆಂಗಳೂರಿನ ಶಾಖಾ ಮಠಕ್ಕೆ ಜೆಡಿಎಸ್ ನ ಉಭಯ ನಾಯಕರು ಭೇಟಿ ನೀಡಿದ ಬಳಿಕ ಮಾತನಾಡಿದ ಕುಮಾರ್ಸ್ವಾಮಿ, ರಾಜಕೀಯೇತರ ವಿಚಾರದ ಬಗ್ಗೆ ಚರ್ಚೆ ನಡೆಸಲು ಸ್ವಾಮೀಜಿ ಕರೆದಿದ್ದರು ಎಂದರು. ನಿರ್ಮಲಾನಂದನಾಥ...