Share with your friends

  • By E-Mail
To :
Your Name :
Your E-Mail :
Link :
ಯುವಜನತೆಯೆ ರಾಷ್ಟ್ರದ ಭವಿಷ್ಯದ ಅಡಿಪಾಯ: ಹಮೀದ್ ಅನ್ಸಾರಿ

ಒಂದು ದೇಶದ ಭವಿಷ್ಯದ ಅಡಿಪಾಯವೆಂದರೆ ಅಲ್ಲಿನ ಯುವ ಜನತೆ. ಹಾಗಾಗಿ ಯುವ ಜನತೆಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ದೇಶಕ್ಕೆ ಸಲ್ಲಿಸುವ ಅತಿ ದೊಡ್ಡ ಸೇವೆ ಎಂದು ಉಪರಾಷ್ಟ್ರಪತಿ ಮೊಹಮ್ಮದ್ ಹಮೀದ್ ಅನ್ಸಾರಿ ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರಿನ ಆರ್.ವಿ.ಇಂಜಿನಿಯರಿಂಗ್ ಕಾಲೇಜಿನ ಸುವರ್ಣ ಮಹೋತ್ಸವದ...