ಸುನಂದಾ ಪುಷ್ಕರ್ ಅವರಿಗೆ ಸತ್ಯ ಗೊತ್ತಿತ್ತು. ಅದನ್ನು ಅವರು ಬಹಿರಂಗಪಡಿಸಲು ಇಚ್ಛಿಸಿದ್ದರು. ಇಲ್ಲಿ ಶಶಿ ತರೂರ್ ಸುಳ್ಳು ಹೇಳುತ್ತಿದ್ದು, ಸತ್ಯವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ. ಕಾಂಗ್ರೆಸ್ ನೇತಾರ ಶಶಿ ತರೂರ್ ಅವರ ಪತ್ನಿ...