Share with your friends

  • By E-Mail
To :
Your Name :
Your E-Mail :
Link :
ಸಿಖ್ ದಂಗೆ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ: ರಾಜನಾಥ್ ಸಿಂಗ್

1984ರಲ್ಲಿ ನಡೆದ ಸಿಖ್ ದಂಗೆ ಹತ್ಯಾಕಾಂಡವಾಗಿತ್ತು. ಸಿಖ್ ದಂಗೆ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಪಶ್ಚಿಮ ದೆಹಲಿಯ ತಿಲಕ್ ವಿಹಾರ್ ಪುನರ್ವಸತಿ ಕಾಲನಿಯಲ್ಲಿ 1984ರ ಸಿಖ್ ದಂಗೆ ಸಂತ್ರಸ್ತರನ್ನು ಭೇಟಿ...