Share with your friends

  • By E-Mail
To :
Your Name :
Your E-Mail :
Link :
ಘರ್ ವಾಪಸಿ ಬಗ್ಗೆ ತನಿಖೆಗೆ ಆದೇಶಿಸಿದ ಕೇರಳ ಸರ್ಕಾರ

ದೇಶಾದ್ಯಂತ ಮತಾಂತರದ ವಿಷಯ ದಿನದಿಂದ ದಿನಕ್ಕೆ ವ್ಯಾಪಕ ಚರ್ಚೆಯಾಗುತ್ತಿದ್ದು ಕೇರಳಕ್ಕೂ ಮತಾಂತರದ ಬಿಸಿ ತಟ್ಟಿದೆ. ಕೇರಳದ ಆಲಪ್ಪುಳಂ ಮತ್ತು ಕೊಲ್ಲಂ ಜಿಲ್ಲೆಯಲ್ಲಿ ಕ್ರೈಸ್ತ ಧರ್ಮದ 30ಅನುಯಾಯಿಗಳು ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡಿರುವುದರ ಬಗ್ಗೆ ಅಲ್ಲಿನ ಸರ್ಕಾರ ತನಿಖೆಗೆ ಆದೇಶಿಸಿದೆ. ಘರ್ ವಾಪಸಿ...