'ಜಮ್ಮು-ಕಾಶ್ಮೀರ'ದಲ್ಲಿ ನಡೆಯುತ್ತಿರುವ ಪಾಕ್ ಉತ್ತೇಜಿತ ಭಯೋತ್ಪಾದಕರ ದಾಳಿ ಬಗ್ಗೆ ಮುಸ್ಲಿಂ ಧಾರ್ಮಿಕ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದು, ಭಾರತ ಸರ್ಕಾರ ಪಾಕ್ ಗಡಿಯಾಚೆಗಿರುವ ಭಯೋತ್ಪಾದಕರ ನೆಲೆ ಹಾಗೂ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಭಾರತದ ಮೇಲೆ ಪಾಕ್ ಉತ್ತೇಜಿತ ಭಯೋತ್ಪಾದರು ದಾಳಿ ನಡೆಸುತ್ತಿದ್ದು, ಅಮಾಯಕ...