Share with your friends

  • By E-Mail
To :
Your Name :
Your E-Mail :
Link :
ಕಪ್ಪುಹಣ: ಮೋದಿ ಸರ್ಕಾರಕ್ಕೆ ಅಣ್ಣಾ ಎಚ್ಚರಿಕೆ

'ಕಪ್ಪುಹಣ' ವಾಪಸ್ ತರುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆ ಸುಳ್ಳಾದರೆ ದೇಶಾದ್ಯಂತ ಮತ್ತೆ ಚಳುವಳಿ ಪ್ರಾರಂಭ ಮಾಡುತ್ತೇನೆ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಎಚ್ಚರಿಕೆ ನೀಡಿದ್ದಾರೆ. ಕಪ್ಪುಹಣ ಹೊಂದಿರುವವರ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್...