Share with your friends

  • By E-Mail
To :
Your Name :
Your E-Mail :
Link :
ದೇಶದಲ್ಲಿ ಮೂವರ ಬಳಿ ಮಾತ್ರವೇ ಕಪ್ಪುಹಣ ಇದೆಯೇ: ನಿತೀಶ್ ಕುಮಾರ್

'ಕಪ್ಪುಹಣ' ವಿಷಯದ ಬಗ್ಗೆ ಬಿಹಾರ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸ್ವಿಸ್ ಬ್ಯಾಂಕ್ ನಲ್ಲಿರುವ ಹಣವನ್ನು ವಾಪಸ್ ತರುವ ಸಂಬಂಧ ಎನ್.ಡಿ.ಎ ಸರ್ಕಾರ ಕೈಗೊಂಡಿರುವ ನಿರ್ಧಾರ ಅದರ ನಾಯಕರ ಮಾನಸಿಕತೆಯನ್ನು ತಿಳಿಸುತ್ತದೆ ಎಂದು...