Share with your friends

  • By E-Mail
To :
Your Name :
Your E-Mail :
Link :
ರಾಹುಲ್ ಗಾಂಧಿಗೆ ಗಂಭೀರತೆ ಇಲ್ಲ: ಮಾಜಿ ಕಾಂಗ್ರೆಸ್ ಸಂಸದ ವಿಶ್ವನಾಥ್

'ಮಹಾರಾಷ್ಟ್ರ'-ಹರ್ಯಾಣ ರಾಜ್ಯಗಳಲ್ಲಿ ಬಿಜೆಪಿಗೆ ಬಹುಮತ ದೊರೆತಿರುವುದು ಆಡಳಿತ ವಿರೋಧಿ ಅಲೆಯಿಂದಲೇ ಹೊರತು ಪ್ರಧಾನಿ ನರೇಂದ್ರ ಮೋದಿ ಪರ ಅಲೆಯಿಂದ ಅಲ್ಲ ಎಂದು ಮಾಜಿ ಸಂಸದ ಹೆಚ್ ವಿಶ್ವನಾಥ್ ಹೇಳಿದ್ದಾರೆ. ಅ.20ರಂದು ಮಡಿಕೇರಿಯಲ್ಲಿ ಮಾತನಾಡಿದ ವಿಶ್ವನಾಥ್, ರಾಜ್ಯದ ಜನರು ಮತ ನೀಡಿರುವುದು ಕಾಂಗ್ರೆಸ್...