ತೊಟ್ಟಿಲ ಮಗುವಿನೊಂದಿಗೆ ಬಂದ ಮಡದಿಗೆ ಅವಮಾನ ಮಾಡಿದ ಕಾಂತು ಪೂಂಜನಿಗೆ ಬರ ಹೇಳಿ ಹೊರನಡೆದು ಸ್ವಾಭಿಮಾನ ಮೆರೆದು, ಅನೇಕ ಸಂಕಷ್ಟಗಳ ನಡುವೆಯೂ ಇನ್ನೊಂದು ವಿವಾಹವಾದ ಸತ್ಯನಾಪುರದ ಸಿರಿ ಕೇವಲ ತುಳುವರಿಗೆ ಮಾತ್ರವಲ್ಲ ವಿಶ್ವಕ್ಕೆ ಮಾದರಿ ಸ್ತ್ರೀ ಎಂದು "ಕರಾವಳಿಯ ಮಾತೃ ಮೂಲೀಯ...