Share with your friends

  • By E-Mail
To :
Your Name :
Your E-Mail :
Link :
ಬಿಜೆಪಿಯ ಅಚ್ಚೆ ದಿನಗಳು ಮುಗಿದಿವೆ: ಅಖಿಲೇಶ್ ಯಾದವ್

'ಬಿಜೆಪಿ'ಯ ಒಳ್ಳೆದಿನಗಳು (ಅಚ್ಚೆ ದಿನ್)ಮುಗಿದಿವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಸೆ.13ರಂದು ನಡೆದ 3 ಲೋಕಸಭೆ 33 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣಾ ಫಲಿತಾಂಶದಲ್ಲಿ ಉತ್ತರಪ್ರದೇಶ ಉಪಚುನಾವಣೆಯಲ್ಲಿ ಎಸ್‌ಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಅಖಿಲೇಶ್...