ಕೃಷ್ಣ ಜನ್ಮಾಷ್ಠಮಿ ಅಗವಾಗಿ ಆಚರಿಸಲಾಗುವ ದಹಿ ಹಂಡಿ ಉತ್ಸವಕ್ಕೆ ಮುಂಬೈ ಕೋರ್ಟ್ ಹೇರಿದ್ದ ಮಾರ್ಗಸೂಚಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕೃಷ್ಣ ಜನ್ಮಾಷ್ಠಮಿಯ ಮರುದಿನ ಮಹಾರಾಷ್ಟ್ರದ ಹಲವೆಡೆಗಳಲ್ಲಿ ದಹಿ ಹಂಡಿ ಉತ್ಸವ ಅಂದರೆ ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಚಿಕ್ಕಮಕ್ಕಳೂ...