ಭಾರತ ಪ್ರವಾಸದಲ್ಲಿರುವ ಆಪಲ್ ಸಿಇಒ ಟಿಮ್ ಕುಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ದೆಹಲಿಗೆ ಆಗಮಿಸಿರುವ ಕುಕ್, ರೇಸ್ ಕೋರ್ಸ್ನ ನಂ.7 ನಿವಾಸದಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾದರು. ಈ ವೇಳೆ ಕುಕ್ ಅವರು ಪ್ರಧಾನಿಯವರ ಮೊಬೈಲ್ ಆಪ್ನ...
ಹೌದು, ಇನ್ನೂ ಮುಂದೆ ಯಕ್ಷಗಾನದ ಕಾರ್ಯಕ್ರಮಗಳ ಮಾಹಿತಿ ಇನ್ನೂ ಮುಂದೆ ನಿಮ್ಮ ಮೊಬೈಲ್ ನಲ್ಲಿ ಸಿಗಲಿದೆ. ಇದಕ್ಕಾಗಿಯೇ ರವಿ ಮಡೋಡಿ, ಆದಿತ್ಯ ಪ್ರಸಾದ ಮತ್ತು ರವೀಂದ್ರ ದೊಂಗಡೆ ಎಂಬ ಮೂವರು ಬೆಂಗಳೂರಿನ Software Enginners ಸೇರಿ ಯಕ್ಷಗಾನದ ಕಾರ್ಯಕ್ರಮಗಳ ಮಾಹಿತಿಗಾಗಿ ಒಂದು...
ಪ್ರಸಕ್ತ ವರ್ಷದಲ್ಲಿ ದೂರ ಶಿಕ್ಷಣದ ಮೂಲಕ ಸುಮಾರು 500 ಉಚಿತ ಕೋರ್ಸ್ ಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ, ಯುಜಿಸಿ(ವಿಶ್ವವಿದ್ಯಾಲಯ ಧನ ಸಹಾಯ ಆಯೋಗ) ಸಹಯೋಗದೊಂದಿಗೆ ಓಪನ್...
ರೈಲ್ವೇ ಸಚಿವಾಲಯ ಪ್ರಯಾಣಿಕರ ಅನುಕೂಲತೆಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.
ಇನ್ನು ಮುಂದೆ ರೈಲಿನಲ್ಲಿ ಪ್ರಯಾಣ ಮಾಡುವಾಗ 25 ಬಗೆಯ ಚಹಾ ಸವಿಯಬಹುದು ಮತ್ತು ರೈಲ್ವೇ ಒದಗಿಸುವ ಬೆಡ್ಶೀಟ್ ಮತ್ತು ದಿಂಬನ್ನು ಮನೆಗೊಯ್ಯಬಹುದಾಗಿದೆ.
ಐಆರ್ಸಿಟಿಸಿ ಖಾಸಗಿ ಸಂಸ್ಥೆಯೊಂದಿಗೆ ಪ್ರಯಾಣಿಕರಿಗೆ ವೈವಿಧ್ಯಮಯ ಚಹಾ ಸರಬರಾಜು...
ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಜನಸಾಮಾನ್ಯ ಮಟ್ಟದಲ್ಲಿ ಉದ್ಯಮಶೀಲತೆ ಉತ್ತೇಜಿಸುವ ಗುರಿ ಹೊಂದಿರುವ ಸ್ಟಾರ್ಟ್ ಅಪ್ ಯೋಜನೆಯನ್ನು ಉದ್ಘಾಟಿಸಿ ಮಾತನಾಡುತ್ತ, ಈ ಯೊಜನೆಯಲ್ಲಿರುವ ಲಾಭಗಳನ್ನು ವಿವರಿಸಿದರು.
ಹೊಸದಾಗಿ ಕಂಪನಿ ಪ್ರಾರಂಭ ಮಾಡುವವರು ಇನ್ನು ಮುಂದೆ ಮೊಬೈಲ್ ಆಪ್ ಮೂಲಕ ಒಂದೇ...
ಜಮ್ಮು-ಕಾಶ್ಮೀರದ ಸೊಪೋರ್ ನಲ್ಲಿ ಕೆಲ ದಿನಗಳ ಹಿಂದೆ ಬಿಎಸ್ಎನ್ಎಲ್ ಕಚೇರಿಗೆ ನುಗ್ಗ ಓರ್ವ ಉದ್ಯೋಗಿ ಹಾಗೂ ಓರ್ವ ನಾಗರಿಕನನ್ನು ಸಾಯಿಸಿದ ಉಗ್ರ ಸಂಘಟನೆ ಲಷ್ಕರ್-ಎ-ಇಸ್ಲಾಮ್ ಎಂದು ಪೊಲೀಸರು ಗುರುತಿಸಿದ್ದಾರೆ. ಇದು ಕಾಶ್ಮೀರದಲ್ಲಿ ಹುಟ್ಟಿರುವ ಹೊಸ ಉಗ್ರ ಸಂಘಟನೆಯಾಗಿದ್ದು, ಮೊಬೈಲ್ ಟವರ್ ಗಳನ್ನು...
ಅಂತರ್ಜಾಲ ತಾರತಮ್ಯ ನೀತಿಯನ್ನು ಹೋಗಲಾಡಿಸಿ ಇಂಟರ್ನೆಟ್ ಸ್ಥಾಗಿತ್ಯ ನೀತಿಯನ್ನು ಜಾರಿಗೊಳಿಸಬೇಕೆಂದು ನಡೆದಿರುವ ಹೋರಾಟದ ಮಧ್ಯೆಯೇ, ಈ ನೀತಿ ಜಾರಿಗೆ ಬಂದರೆ ಕರೆ ದರಗಳನ್ನು ಆರು ಪಟ್ಟು ಹೆಚ್ಚಿಸುವ ಅನಿವಾರ್ಯತೆಗೆ ಸಿಲುಕಲಿದ್ದೇವೆ ಎಂದು ಮೊಬೈಲ್ ಸೇವಾದಾರ ಕಂಪನಿಗಳು ಎಚ್ಚರಿಸಿವೆ.
ಟೆಲಿಕಾಂ ಕಂಪನಿಗಳು ಸರ್ಕಾರ ಹಾಕಿರುವ...
'ಬಿ.ಎಸ್.ಎನ್.ಎಲ್' ಸಂಸ್ಥೆ ಲ್ಯಾಂಡ್ ಲೈನ್ ಸಂಪರ್ಕಗಳನ್ನು ಉತ್ತೇಜಿಸಲು ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ರಾತ್ರಿಯಿಂದ ಬೆಳಿಗ್ಗಿನವರೆಗೂ ಯಾವುದೇ ನೆಟ್ ವರ್ಕ್ ಗೆ ಉಚಿತವಾಗಿ ಕರೆ ಮಾಡಬಹುದಾಗಿದೆ.
ಈ ಹೊಸ ಯೋಜನೆ ಮೇ.1ರಿಂದ ಜಾರಿಗೆ ಬರಲಿದೆ. ಬಿ.ಎಸ್.ಎನ್.ಎಲ್ ಜಾರಿಗೆ ತಂದಿರುವ ನೂತನ ಸೇವೆಯಿಂದ ರಾತ್ರಿ...
ರೈಲ್ವೆ ನಿಲ್ದಾಣದಲ್ಲಿ ಉದ್ದನೆಯ ಸರತಿ ಸಾಲಿನಲ್ಲೇ ನಿಂತು ಇನ್ನು ಮುಂದೆ ಟಿಕೆಟ್ ಖರೀದಿಸಬೇಕು ಎಂದೇನಿಲ್ಲ. ಅನ್ ರಿಸರ್ವ್ಡ್ (ಸಾಮಾನ್ಯ) ಟಿಕೆಟ್ ಗಳನ್ನು ಇನ್ನು ಮೊಬೈಲ್ ಆಪ್ ಮೂಲಕವೇ ಖರೀದಿಸಬಹುದು.
ತಿಂಗಳ ಪಾಸನ್ನೂ ಇದೇ ರೀತಿ ಖರೀದಿ ಮಾಡಬಹುದು. ಈ ವಿನೂತನ ಸೇವೆಗೆ...
'ಸದಸ್ಯತ್ವ ನೋಂದಣಿ' ಅಭಿಯಾನವನ್ನು ಯಶಸ್ವಿಗೊಳಿಸಿರುವ ಬಿಜೆಪಿ, ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯತ್ವ ಪಡೆದ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ವರೆಗೂ 8.6ಕೋಟಿ ಸದಸ್ಯತ್ವ ಹೊಂದಿದ್ದ ಚೀನಾದ ಕಮ್ಯುನಿಷ್ಟ್ ಪಕ್ಷ ವಿಶ್ವದಲ್ಲೇ ಗರಿಷ್ಠ ಸದಸ್ಯತ್ವ ಹೊಂದಿತ್ತು. ಇದೀಗ 8.8 ಕೋಟಿ ಸದಸ್ಯತ್ವ...
'ಮೊಬೈಲ್' ತರಂಗಾಂತರ ಹರಾಜು ಪ್ರಕ್ರಿಯೆಗೆ ಮಾ.4ರಂದು ಚಾಲನೆ ದೊರೆತಿದ್ದು ಸರ್ಕಾರದ ಬೊಕ್ಕಸಕ್ಕೆ ಬೃಹತ್ ಪ್ರಮಾಣದಲ್ಲಿ ಆದಾಯ ಹರಿದು ಬರುವ ನಿರೀಕ್ಷೆ ಇದೆ.
ಮಾ.4ರಂದು ಬೆಳಿಗ್ಗೆಯಿಂದ ಪ್ರಾರಂಭವಾಗಿರುವ 4 ಬ್ಯಾಂಡ್ ಗಳ ಹರಾಜು ಪ್ರಕ್ರಿಯೆಯಲ್ಲಿ 8 ಸಂಸ್ಥೆಗಳು ಭಾಗಿಯಾಗಿವೆ. ಈ ಬಾರಿ ನಡೆಯುತ್ತಿರುವುದು...
ಲ್ಯಾಂಡ್ ಲೈನ್ ಸಂಪರ್ಕವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಟೆಲಿಕಾಮ್ ರೆಗ್ಯುಲೇಟರ್(ಟ್ರಾಯ್) ಮಹತ್ವದ ನಿರ್ಧಾರ ಕೈಗೊಂಡಿದ್ದು, ಲ್ಯಾಂಡ್ ಲೈನ್ ಹಾಗೂ ಮೊಬೈಲ್ ಕರೆಗಳ ದರದಲ್ಲಿ ಭಾರೀ ಇಳಿಕೆ ಮಾಡಲು ಶಿಫಾರಸು ಮಾಡಿದೆ.
ಈ ಹಿಂದೆ ಲ್ಯಾಂಡ್ ಲೈನ್ ನಿಂದ ಲ್ಯಾಂಡ್ ಲೈನ್ ಹಾಗೂ ಲ್ಯಾಂಡ್...
ಪ್ರಖ್ಯಾತ ಆನ್ ಲೈನ್ ಮಾರಾಟ ಸಂಸ್ಥೆ ಒ.ಎಲ್.ಎಕ್ಸ್ ವೆಬ್ ಸೈಟ್ ನಲ್ಲಿ ಏನೇನು ಮಾರಾಟಕ್ಕೆ ಇರಬಹುದು? ಮೊಬೈಲ್, ಬೈಕ್, ಕಾರು, ಎಲ್ಲವೂ ಮಾರಾಟಕ್ಕೆ ಸಿಗುತ್ತವೆ. ಆದರೆ ಬಿ.ಎಂ.ಟಿ.ಸಿ ಬಸ್ ಬಿಕರಿಗಿರುವುದನ್ನು ಎಲ್ಲಾದರೂ ಕೇಳಿದ್ದೀರಾ?
ಹೌದು ಕೇವಲ 5 ಲಕ್ಷಕ್ಕೆ ಬಿ.ಎಂ.ಟಿ.ಸಿ ಬಸ್...
ಬಿಜೆಪಿ ಶಾಸಕ ಪ್ರಭು ಚೌಹಾಣ್ ಅವರು ಸದನದಲ್ಲಿ ಮೊಬೈಲ್ ವೀಕ್ಷಣೆ ಪ್ರಕರಣ ಮಾರ್ದನಿಸುತ್ತಿದ್ದಂತೆಯೇ, ವಿಧಾನಸಭೆಯಲ್ಲಿ ಶಾಸಕರಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ.
ಈ ಹಿಂದೆ ನೀಲಿ ಚಿತ್ರ ವೀಕ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಸದನ ಸಮಿತಿ ಮಾಡಿದ ಶಿಫಾರಸಿನ ಆಧಾರದ ಮೇಲೆ ತಕ್ಷಣದಿಂದಲೇ...
ನಾಳೆಯಿಂದ ಸದನದೊಳಗೆ ಯಾರೂ ಮೊಬೈಲ್ ತರುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಸದನದಲ್ಲಿ ಶಾಸಕ ಪ್ರಭು ಚೌಹಾಣ್ ಮೊಬೈಲ್ ಫೋಟೊ ವೀಕ್ಷಣೆ ವಿಚಾರ ವಿಧಾನಪರಿಷತ್ತಿನಲ್ಲೂ ಪ್ರತಿಧ್ವನಿಸಿತು. ಉಭಯ ಪಕ್ಷಗಳ ನಾಯಕರು ಪರಸ್ಪರ ವಾಗ್ದಾಳಿ ನಡೆಸಿ, ಧರಣಿ ಕೈಗೊಂಡಿದ್ದರು. ಸದನದಲ್ಲಿ ಮೊಬೈಲ್...
ದೇಶದಲ್ಲೇ ಮೊದಲ ಬಾರಿಗೆ 'ಕರ್ನಾಟಕ ಮೊಬೈಲ್ ಒನ್' ಸೇವೆಗೆ ರಾಷ್ಪ್ರಪತಿ ಪ್ರಣಬ್ ಮುಖರ್ಜಿ ಚಾಲನೆ ನೀಡಿದ್ದಾರೆ.
ನಾಲ್ಕುವರೆ ಸಾವಿರಕ್ಕೂ ಅಧಿಕ ಸೇವೆಗಳನ್ನು ಹೊಂದಿರುವ ಮೊಬೈಲ್ ಓನ್ ಸೇವೆಯನ್ನು ರಾಜ್ಯಪಾಲ ವಿ.ಆರ್.ವಾಲ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಗರದ ಅಂತಾರಾಷ್ಟ್ರೀಯ ಪ್ರದರ್ಶನ ಸಭಾಂಗಣದಲ್ಲಿ...
ಚೀನಾದ ಜನಪ್ರಿಯ ಕ್ಸಿಯೋಮಿ ಮೊಬೈಲ್ ತಯಾರಕ ಕಂಪನಿಯ ಸ್ಮಾರ್ಟ್ ಫೋನ್ ಗಳನ್ನು ಉಪಯೋಗಿಸುತ್ತಿದ್ದೀರಾ? ಹಾಗಾದರೆ ನೀವು ದೇಶದ ಭದ್ರತೆಗೆ ಅಪಾಯ ಉಂಟುಮಾಡುತ್ತಿದ್ದೀರ ಎಂದೇ ಅರ್ಥ.
ಹೌದು ಇತ್ತೀಚೆಗಷ್ಟೇ ಭಾರತದ ಮಾರುಕಟ್ಟೆ ಪ್ರವೇಶಿಸಿದ್ದ ಚೀನಾದ ಜನಪ್ರಿಯ ಮೊಬೈಲ್ ತಯಾರಕ ಕಂಪನಿಯ ಕ್ಸಿಯೋಮಿ ಮೊಬೈಲ್...
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ, ಡಿಜಿಟಲ್ ಇಂಡಿಯಾ ಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.
ಸಮಾಜದ ಆರ್ಥಿಕ ಮತ್ತು ಜ್ನಾನವನ್ನು ವೃದ್ಧಿಸುವ ಕೆಲಸವನ್ನು ಡಿಜಿಟಲ್ ಇಂಡಿಯಾ ಮಾಡಲಿದ್ದು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ನಾನ ಇಲಾಖೆ...