Untitled Document
Sign Up | Login    
Dynamic website and Portals
  

Related News

ನೇಪಾಳದ ಪರ್ವತ ಪ್ರದೇಶದಲ್ಲಿ 23 ಮಂದಿ ಪ್ರಯಾಣಿಕರಿದ್ದ ಲಘು ವಿಮಾನ ಪತನ

ನೇಪಾಳದ ಪರ್ವತ ಪ್ರದೇಶದಲ್ಲಿ 23 ಮಂದಿ ಪ್ರಯಾಣಿಕರಿದ್ದ ನಾಪತ್ತೆಯಾಗಿದ್ದ ಲಘು ವಿಮಾನದ ಅವಶೇಷ ಪತ್ತೆಯಾಗಿದ್ದು, ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿರುವುದಾಗಿ ನೇಪಾಳದ ಪ್ರವಾಸೋದ್ಯಮ ಸಚಿವರು ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ ಪೋಖ್ರಾ ವಿಮಾನ ನಿಲ್ದಾಣದಿಂದ ತಾರಾ ವಾಯುಸಂಸ್ಥೆಗೆ ಸೇರಿದ ಲಘು ವಿಮಾನ ಟೇಕ್ ಆಫ್...

ಇನ್ನು ಮುಂದೆ ವೈಟ್ ಲಿಸ್ಟ್ ಪ್ರಯಾಣಿಕರಿಗೆ ಬದಲಿ ಟ್ರೈನ್

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ!. ಪ್ರಯಾಣಕ್ಕೆ ಮುಂಚಿತವಾಗಿ ಬುಕ್ ಮಾಡಿದ ನಿಮ್ಮ ಟಿಕೆಟ್ ಖಚಿತವಾಗದೆ ನಿರೀಕ್ಷಣಾ ಪಟ್ಟಿ (ವೈಟ್ ಲಿಸ್ಟ್) ಯಲ್ಲಿದ್ದರೆ ಕೊನೆ ಘಳಿಗೆಯಲ್ಲಿ ಆತಂಕಪಡಬೇಕಾಗಿಲ್ಲ. ಅಂಥ ಪ್ರಯಾಣಿಕರಿಗೆ ಇನ್ನು ಮುಂದೆ ಅದೇ ಮಾರ್ಗದಲ್ಲಿ ಸಂಚರಿಸುವ ಮತ್ತೊಂದು ರೈಲಿನಲ್ಲಿ ಅದೇ ಟಿಕೆಟ್...

ರೈಲ್ವೆ ಟಿಕೆಟ್ ಪಡೆಯಲು ಆರಂಭವಾಗಲಿದೆ ಸ್ವಯಂ ಚಾಲಿತ ಟಿಕೆಟ್‌ ಮಾರಾಟ ಯಂತ್ರ

ರೈಲ್ವೆ ಟಿಕೆಟ್ ಗೆ ಇನ್ಮುಂದೆ ಕ್ಯೂ ನಿಲ್ಲಬೇಕಾಗಿಲ್ಲ. ಕಾಯ್ದಿರಿಸದ ಟಿಕೆಟ್‌ ಮೂಲಕ ಪ್ರಯಾಣಿಸುವವರ ಅನುಕೂಲಕ್ಕಾಗಿ ಸ್ವಯಂಚಾಲಿತ ಟಿಕೆಟ್‌ ಮಾರಾಟ ಯಂತ್ರ (ಎವಿಟಿಎಂ) ಗಳನ್ನು ಪರಿಚಯಿಸಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಶೀಘ್ರದಲ್ಲೇ ಬೆಂಗಳೂರು ಸೇರಿದಂತೆ ಪ್ರಮುಖ ರೈಲು ನಿಲ್ದಾಣಗಳಲ್ಲಿ ಎಟಿಎಂ ಮಾದರಿಯ ಟಿಕೆಟ್‌...

ಚೀನಾದಲ್ಲಿ ಭೀಕರ ಪ್ರಯಾಣಿಕ ಹಡಗು ದುರಂತ : 400 ಮಂದಿ ಜಲಸಮಾಧಿ

ಭೀಕರ ಮಳೆ, ಬಿರುಗಾಳಿ ಹೊಡೆತಕ್ಕೆ ಸಿಲುಕಿದ ಚೀನಾದ ಪ್ರಯಾಣಿಕರ ಹಡಗು ಮುಳುಗಿ 400ಕ್ಕೂ ಅಧಿಕ ಮಂದಿ ಜಲಸಮಾಧಿಯಾಗಿರುವ ಘಟನೆ ಚೀನಾದ ದಕ್ಷಿಣ ಹುಬೈ ಪ್ರಾಂತ್ಯದ ಯಾಂಗ್ ಝೆ ನದಿಯಲ್ಲಿ ನಡೆದಿದೆ. ಈಸ್ಟರ್ನ್ ಸ್ಟಾರ್ ಎಂಬ ಚೀನಾ ಹಡಗು 458 ಮಂದಿಯನ್ನು ನಾಜಿಂಗ್ ನಗರದಿಂದ...

ಪಾಕ್ ನಲ್ಲಿ ಭಯೋತ್ಪಾದಕರ ಅಟ್ಟಹಾಸ: 43 ಪ್ರಯಾಣಿಕರ ಬಲಿ

ಪಾಕಿಸ್ತಾನದ ಕರಾಚಿಯಲ್ಲಿ ಉಗ್ರರು ಅಟ್ಟಹಾಸ ಮೆರಿದ್ದಾರೆ. ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ 43 ಜನರು ಬಲಿಯಾಗಿದ್ದಾರೆ. ಕರಾಚಿಯ ಸಫೂರಾ ಚೌಕ್ ಬಳಿ ಮೂರು ಬೈಕ್ ಗಳಲ್ಲಿ ಬಂದ 6 ಜನ ಉಗ್ರರು ಏಕಾ ಏಕಿ ಬಸ್ ನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ....

ಕೋಲ್ಕತ್ತ ಪ್ರಾದೇಶಿಕ ರೈಲಿನಲ್ಲಿ ಸ್ಪೋಟ: 17 ಜನರಿಗೆ ಗಾಯ

ಕೋಲ್ಕತ್ತಾದ ಪ್ರಾದೇಶಿಕ ರೈಲಿನಲ್ಲಿ ಸ್ಪೋಟ ಸಂಭವಿಸಿದೆ. ಸೀಲ್ಧಾಹ್ ಮತ್ತು ಕೃಷ್ಣನಗರ ನಡೆವೆ ಚಲಿಸುತ್ತಿದ್ದ ಪ್ರಾದೇಶಿಕ ರೈಲಿನಲ್ಲಿ ಸುಮಾರು ಬೆಳಗ್ಗೆ 3:55 ಕ್ಕೆ ಸ್ಪೋಟ ಸಂಭವಿಸಿದ್ದು 17 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪರಿಸ್ಥಿಯನ್ನು ಅವಲೋಕಿಸಿದ ಪೊಲೀಸರು ಇದು ಲಘು ತೀವ್ರತೆಯ ಸ್ಪೋಟ ಎಂದು...

ಸ್ಪೈಸ್ ಜೆಟ್ ವಿಮಾನ ಹಾರಾಟ ಸ್ಥಗಿತ: ಪ್ರಯಾಣಿಕರ ಪರದಾಟ

ಡಿ.17ರ ಬೆಳಿಗ್ಗೆಯಿಂದ ಸ್ಪೈಸ್ ಜೆಟ್ ವಿಮಾನ ಹಾರಾಟ ಸ್ಥಗಿತಗೊಂಡಿದ್ದು ವಿಮಾನಕ್ಕಾಗಿ ಕಾದುಕುಳಿತ ಸಾವಿರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಸ್ಪೈಸ್ ಜೆಟ್ ವಿಮಾನ ಹಾರಾಟ ಸ್ಥಗಿತಗೊಂಡಿರುವುದಕ್ಕೆ ತೈಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ ಕಾರಣ ಎಂದು ತಿಳಿದುಬಂದಿದೆ. ಇದರಿಂದಾಗಿ ಸ್ಪೈಸ್...

ಎಬೋಲ ರೋಗ ತಡೆಗೆ ಮುನ್ನಚ್ಚರಿಕೆ: ವಿಮಾನ ನಿಲ್ದಾಣಗಳಲ್ಲಿ ತಪಾಸಣಾ ಕೇಂದ್ರ ಆರಂಭ

ಆಫ್ರಿಕಾ ಖಂಡದಲ್ಲಿ ಕಾಣಿಸಿಕೊಂಡಿರುವ ಎಬೋಲ ರೋಗವು ತೀವ್ರತರವಾದ ಸೋಂಕಿನಿಂದ ಕೂಡಿದ ಮತ್ತು ಮಾರಣಾಂತಿಕ ರೋಗವಾಗಿದೆ. ಈ ರೋಗವು ನಮ್ಮ ರಾಜ್ಯಕ್ಕೆ ಬಾರದಂತೆ ತಡೆಯಲು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಅವರ ಸಲಹೆ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited