Untitled Document
Sign Up | Login    
Dynamic website and Portals
  

Related News

ಪೀಠಾರೋಹಣದ ವಾರ್ಷಿಕೋತ್ಸವದ ದಿನವನ್ನು 'ಜೀವಸೇವಾ ಸಂಕಲ್ಪದಿನ'ವಾಗಿ ಆಚರಿಸಿರಿಃ ರಾಘವೇಶ್ವರ ಶ್ರೀ

ಸಮಾಜಮುಖಿಯಾದ ಸೇವಾಯೋಜನೆಗಳ ಉದ್ಘೋಷಣೆಯ ಮೂಲಕ ನಮ್ಮನ್ನು ನಾವು ಸಮಾಜಕ್ಕೆ ಅರ್ಪಿಸಿಕೊಂಡ ಪೀಠಾರೋಹಣದ ವಾರ್ಷಿಕೋತ್ಸವದ ಈ ದಿನವನ್ನು “ಜೀವಸೇವಾ ಸಂಕಲ್ಪದಿನ”ವಾಗಿ ಆಚರಿಸಿರಿ ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹೇಳಿದರು. ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ಪೀಠಾರೋಹಣದ ವಾರ್ಷಿಕೋತ್ಸವದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ...

ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳಿಂದ ಪಂಚಮ ಪರ್ಯಾಯ

ಸೋಮವಾರ ಪ್ರಾತಃಕಾಲದಲ್ಲಿ ಪೇಜಾವರ ಶ್ರೀ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಪರ್ಯಾಯ ಪೀಠಾರೋಹಣ ಮಾಡುವ ಮೂಲಕ ಐತಿಹಾಸಿಕ ದಾಖಲೆಯ ಪಂಚಮ ಪರ್ಯಾಯದ ಅಪೂರ್ವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶ್ರೀವಾದಿರಾಜರ ಬಳಿಕ 415 ವರ್ಷಗಳ ಅನಂತರ ಐದನೇ ಬಾರಿಗೆ ಪೇಜಾವರ ಶ್ರೀ ಶ್ರೀ ಸರ್ವಜ್ಞಪೀಠ ಅಲಂಕರಿಸಿದ್ದಾರೆ. ಭಾನುವಾರ ಮಧ್ಯರಾತ್ರಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited