Untitled Document
Sign Up | Login    
Dynamic website and Portals
  

Related News

ನೆಲಬಾಂಬ್ ಸ್ಪೋಟ: 10 ಸಿಆರ್​ಪಿಎಫ್ ಕಮಾಂಡೋಗಳು ಸಾವು

ನಕ್ಸಲರು ಹೂತಿಟ್ಟಿದ್ದ ನೆಲಬಾಂಬ್ ಸ್ಪೋಟಗೊಂಡು 10 ಸಿಆರ್​ಪಿಎಫ್ ಕಮಾಂಡೋಗಳು ಸಾವನ್ನಪ್ಪಿದ್ದು, 5 ಯೋಧರು ಗಾಯಗೊಂಡಿರುವ ಘಟನೆ ಬಿಹಾರದ ಗಯಾ ಮತ್ತು ಔರಂಗಾಬಾದ್ ಜಿಲ್ಲೆಗಳ ಗಡಿಯಲ್ಲಿ ನಡೆದಿದೆ. ಇಲ್ಲಿನ ದುಮ್ರಿ ನಲ್ಲಾ ಅರಣ್ಯ ಪ್ರದೇಶದಲ್ಲಿ ನಕ್ಸಲರು ಇಟ್ಟಿದ್ದ ನೆಲಬಾಂಬ್ ಸ್ಫೋಟಗೊಂಡು ಈ ಘಟನೆ ನಡೆದಿದೆ....

ಗಯಾದಲ್ಲಿ ನಕ್ಸಲರ ಅಟ್ಟಹಾಸ: ವಾಹನಗಳಿಗೆ ಬೆಂಕಿ

ಬಿಹಾರದ ಗಯಾ ಜಿಲ್ಲೆಯಲ್ಲಿ ನಕ್ಸಲೀಯರು 32 ವಾಹನಗಳಿಗೆ ಬೆಂಕಿಯಿಟ್ಟು ಸುಟ್ಟು ಹಾಕಿರುವ ಘಟನೆ ನಡೆದಿದೆ. ಮಹಿಳಾ ನಕ್ಸಲ್ ಲೀಡರ್ ಅನ್ನು ಪೊಲೀಸರು ಎನ್ ಕೌಂಟರ್ ನಡೆಸಿ ಹತ್ಯೆಗೈದಿರುವುದನ್ನು ಖಂಡಿಸಿ ನಕ್ಸಲೀಯರು ಎರಡು ದಿನಗಳ ಬಂದ್ ಗೆ ಕರೆ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಗಯಾದ...

ಲಘು ಹೆಲಿಕಾಪ್ಟರ್ ಮತ್ತು ರಿಮೋಟ್‌ ಚಾಲಿತ ಸ್ಫೋಟಕಗಳ ಮೂಲಕ ದಾಳಿಗೆ ನಕ್ಸಲ್ ಸಂಚು

ಇಷ್ಟು ದಿನ ಪೊಲೀಸರ ಮೇಲೆ ದಾಳಿ ನಡೆಸುವುದು, ಶಸ್ತ್ರಾಸ್ತ್ರಗಳನ್ನು ಕದ್ದೊಯ್ಯುವುದು ಮತ್ತು ಸೇನಾ ಕಾಪ್ಟರ್‌ ಗಳ ಮೇಲೆ ದಾಳಿ ನಡೆಸುವುದನ್ನು ಮಾಡುತ್ತಿದ್ದ ನಕ್ಸಲರು, ಇದೀಗ ಸ್ವತಃ ತಾವೇ ಲಘು ಹೆಲಿಕಾಪ್ಟರ್ ಮತ್ತು ರಿಮೋಟ್‌ ಚಾಲಿತ ಸ್ಫೋಟಕಗಳನ್ನು ತಯಾರಿಸಲು ಯೋಜನೆ ರೂಪಿಸಿರುವ ಆತಂಕಕಾರಿ...

ನಕ್ಸಲರಿಂದ 250 ಗ್ರಾಮಸ್ಥರ ಬಿಡುಗಡೆ

ಛತ್ತೀಸ್ ಗಢದ ದಾಂತೇವಾಡ ಜಿಲ್ಲೆಯ ಗ್ರಾಮವೊಂದರಲ್ಲಿ ನಕ್ಸಲರು ಅಪಹರಿಸಿದ್ದ ಗ್ರಾಮಸ್ಥರನ್ನು ರಾತ್ರಿ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಕ್ಸಲರ ಭದ್ರಕೋಟೆಯಾಗಿರುವ ಛತ್ತೀಸ್‌ ಗಢದ ದಾಂತೇವಾಡ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಬೆನ್ನಲ್ಲಲ್ಲೇ ಮಹಿಳೆಯರು, ಮಕ್ಕಳು ಸೇರಿದಂತೆ 250 ಗ್ರಾಮಸ್ಥರನ್ನು...

ಹಿಂಸಾಚಾರ ಸಮಸ್ಯೆಗಳಿಗೆ ಪರಿಹಾರವಲ್ಲ: ಪ್ರಧಾನಿ ಮೋದಿ

ಹಿಂಸಾಚಾರ ಯಾವುದೇ ಸಮಸ್ಯೆಗಳಿಗೂ ಪರಿಹಾರವಲ್ಲ. ನಕ್ಸಲರು ಮಕ್ಕಳಿಗೆ ಬಂದೂಕು ಕೊಡುತ್ತಿದ್ದರು, ಆದರೆ ಸರ್ಕಾರ ಅವರ ಕೈಗಳಿಗೆ ಪೆನ್ ನೀಡಿದೆ. ಆ ನಿಟ್ಟಿನಲ್ಲಿ ಛತ್ತೀಸ್ ಗಢದಲ್ಲೂ ನಕ್ಸಲ್ ಸಮಸ್ಯೆ ಕಡಿಮೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸವ್ಯಕ್ತಪಡಿಸಿದ್ದಾರೆ. ಛತ್ತೀಸ್ ಗಢದ ನಕ್ಸಲ್ ಪೀಡಿತ...

ದಂತೇವಾಡಾಕ್ಕೆ ಮೋದಿ ಭೇಟಿ: ದಂಡಕಾರಣ್ಯ ಬಂದ್‌ ಗೆ ನಕ್ಸಲರ ಕರೆ

ಪ್ರಧಾನಿ ನರೇಂದ್ರ ಮೋದಿ ಅವರ ದಂತೇವಾಡಾ ಭೇಟಿಯನ್ನು ಖಂಡಿಸಿ ಛತ್ತೀಸ್‌ ಗಢದ ಬಸ್ತರ್‌ ವಲಯದ ನಕ್ಸಲ್‌ ಗುಂಪುಗಳು ವಿರೋಧಿಸಿದ್ದು, ಈ ಭೇಟಿ ಬಹಿಷ್ಕರಿಸುವಂತೆ ಜನತೆಗೆ ಕರೆ ನೀಡಿವೆ. ದಂತೇವಾಡದಲ್ಲಿ ಪ್ರಧಾನಿ ಮೋದಿ, ಅಲ್ಟ್ರಾ ಮೆಗಾ ಉಕ್ಕು ಘಟಕ ಮತ್ತು ರಾವ್‌ ಘಾಟ್‌-ಜಗದಲ್‌...

ಛತ್ತೀಸ್ ಗಢಕ್ಕೆ ಪ್ರಧಾನಿ:ನಕ್ಸಲ್ ರಿಂದ ಗ್ರಾಮಸ್ಥರ ಒತ್ತೆ, ರೈಲ್ವೆ ಮಾರ್ಗ ಸ್ಫೋಟ

ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್ ಗಢದ ನಕ್ಸಲ್ ಪೀಡಿತ ಪ್ರದೇಶ ದಾಂತೇವಾಡಾ ಜಿಲ್ಲೆಗೆ ಭೇಟಿ ನೀಡಿರುವ ಬೆನ್ನಲ್ಲೇ ನಕ್ಸಲರ ಗುಂಪೊಂದು ಸುಕ್ಮಾ ಜಿಲ್ಲೆಯ ಮರೆಂಗಾ ಗ್ರಾಮದ ಸುಮಾರು 300ಕ್ಕೂ ಅಧಿಕ ಗ್ರಾಮಸ್ಥರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡ ಘಟನೆ ನಡೆದಿದೆ. ದಾಂತೇವಾಡಾದಲ್ಲಿ ನಾನಾ ಕಾರ್ಯಕ್ರಮಗಳಿಗೆ...

ಛತ್ತೀಸ್‌ ಗಢದಲ್ಲಿ ನಕ್ಸಲರಿಂದ ಅದಿರು ಲಾರಿಗಳಿಗೆ ಬೆಂಕಿ

ಛತ್ತೀಸ್‌ ಗಢದ ಸುಕ್ಮಾ ಜಿಲ್ಲೆಯಲ್ಲಿ ವಿಶೇಷ ಕಾರ್ಯಪಡೆಯ ಏಳು ಪೊಲೀಸರನ್ನು ಹತ್ಯೆಗೈದಿದ್ದ ನಕ್ಸಲರು ತಮ್ಮ ಅಟ್ಟಹಾಸ ಮುಂದುವರಿಸಿದ್ದು, ಇಲ್ಲಿನ ಕಂಕೇರ್ ಜಿಲ್ಲೆಯಲ್ಲಿ 17 ಕಬ್ಬಿಣದ ಅದಿರಿನ ಲಾರಿಗಳಿಗೆ ಬೆಂಕಿ ಹಚ್ಚಿದ್ದಾರೆ. ಕೋರಾರ್ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬರ್ಬಾ ಸ್ಪುರ್ ಕಬ್ಬಿಣದ ಅದಿರು ಗಣಿಗಾರಿಕೆ...

ಛತ್ತೀಸ್ ಗಢದಲ್ಲಿ ಮುಂದುವರೆದ ನಕ್ಸಲ್ ಅಟ್ಟಹಾಸ: ಬಿ.ಎಸ್.ಎಫ್ ಜವಾನ ಬಲಿ

ಛತ್ತೀಸ್ ಗಢದ ಕಾಂಕೇರ್ ಜಿಲ್ಲೆಯಲ್ಲಿ ನಕ್ಸಲೀಯರು ತಮ್ಮ ಅಟ್ಟಹಾಸ ಮುಂದುವರಿಸಿದ್ದು, ನಕ್ಸಲ್ ದಾಳಿಗೆ ಬಿ.ಎಸ್.ಎಫ್ ಜವಾನನೊಬ್ಬ ಸಾವನ್ನಪ್ಪಿದ್ದಾರೆ. ಛೋಟೆ ಭಾಯ್ ತಿಯಾ ಬಿ.ಎಸ್.ಎಫ್ ಕ್ಯಾಂಪ್ ನಡಿಯಲ್ಲಿ ಬರುವ ಬಾಂಡೆ ಪೊಲೀಸ್ ಠಾಣೆ ಪ್ರದೇಶದಲ್ಲಿ ಮಾವೋವಾದಿಗಳು ಭದ್ರತಾ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ...

ಛತ್ತೀಸ್‌ ಗಡದಲ್ಲಿ ನಕ್ಸಲರ ಅಟ್ಟಹಾಸ: 7 ಎಸ್‌.ಟಿ.ಎಫ್ ಪೊಲೀಸರು ಬಲಿ

ಛತ್ತೀಸ್‌ ಘಡದ ಸುಕ್‌ ಮಾ ಜಿಲ್ಲೆಯ ಪೀಡಮೇಲಪಾರಾ ಅರಣ್ಯ ಪ್ರದೇಶದದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ನಕ್ಸಲ್‌ ತಂಡ ಶನಿವಾರ ನಡೆಸಿದ ಭಾರೀ ಗುಂಡಿನ ದಾಳಿಗೆ 7 ಮಂದಿ ಎಸ್‌.ಟಿ.ಎಫ್ ಪೊಲೀಸರು ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ 10 ಕ್ಕೂ ಹೆಚ್ಚು ಯೋಧರು ಗಂಭೀರವಾಗಿ...

ನಕ್ಸಲ್ ದಾಳಿಗಿಂತ ಆತ್ಮಹತ್ಯೆ, ರೋಗಗಳಿಗೇ ಸಿ.ಆರ್.ಪಿ.ಎಫ್ ಯೋಧರು ಬಲಿ

ನಕ್ಸಲ್‌ ವಿರುದ್ಧ ಕಾರ್ಯಾಚರಣೆಗೆ ನಿಯೋಜನೆಗೊಂಡಿರುವ ಕೇಂದ್ರೀಯ ಭದ್ರತಾ ಪಡೆ (ಸಿ.ಆರ್.ಪಿ.ಎಫ್) ಯೋಧರು ನಕ್ಸಲರ ಗುಂಡು, ಬಾಂಬ್‌ ದಾಳಿಗಿಂತ ಆತ್ಮಹತ್ಯೆ, ಕಾಯಿಲೆಗಳಿಗೇ ಹೆಚ್ಚು ಬಲಿಯಾಗುತ್ತಿರುವ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಅಧಿಕ ಕಾರ್ಯದೊತ್ತಡ ಹಾಗೂ ಕರ್ತವ್ಯ ಸ್ಥಳದಲ್ಲಿನ ಕೆಟ್ಟ ವಾತಾವರಣ ಸಹಿಸಲಾರದೆ 2012ರಿಂದ 2014ರವರೆಗೆ...

ಜಮ್ಮು-ಕಾಶ್ಮೀರ ಹಾಗೂ ಜಾರ್ಖಂಡ್ ನಲ್ಲಿ 3ನೇ ಹಂತದ ಮತದಾನ

ಜಮ್ಮು-ಕಾಶ್ಮೀರದ 16 ಕ್ಷೇತ್ರಗಳಲ್ಲಿ ಮತ್ತು ಜಾರ್ಖಂಡ್‌ನ‌ 17ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ಶಾಂತಿಯುತವಾಗಿ ಬಿರುಸಿನಿಂದ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಿದ್ದು ಸಂಜೆ 4 ಗಂಟೆಯ ವರೆಗೆ ನಡೆಯಲಿದೆ. ಜಮ್ಮು-ಕಾಶ್ಮೀರದಲ್ಲಿ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಬರುತ್ತಿದ್ದು, ಹೆಚ್ಚಿನ ಮತಗಟ್ಟೆಗಳಲ್ಲಿ ಉದ್ದನೆಯ ಸಾಲುಗಳು...

ಇಬ್ಬರು ನಕ್ಸಲರು ಶರಣಾಗತಿ

ಹೋರಾಟ ಬಿಟ್ಟು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬರಲು ತೀರ್ಮಾನಿಸಿದ್ದ ನಕ್ಸಲ್ ಮುಖಂಡರಾದ ಸಿರಿಮನೆ ನಾಗರಾಜ ಹಾಗೂ ನೂರ್ ಜುಲ್ಫೀಕರ್ ಅವರು ಶರಣಾಗಿದ್ದಾರೆ. ಸಿರಿಮನೆ ನಾಗರಾಜ್ ನೂರ್ ಜುಲ್ಫೀಕರ್ ನಕ್ಸಲ್ ಹೋರಾಟ ಬಿಟ್ಟು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಇಬ್ಬರು ಚಿಕ್ಕಮಗಳೂರು ಜಿಲ್ಲಾಧಿಕಾರಿ ಶೇಖರಪ್ಪ ಅವರೆದುರು...

ಮಾವೋವಾದಿಗಳಿಂದ ತೆಲಂಗಾಣ ಬಂದ್ ಗೆ ಕರೆ

'ರೈತರ ಆತ್ಮಹತ್ಯೆ'ಗೆ ಕಾರಣವಾಗಿರುವ ತೆಲಂಗಾಣ ಸರ್ಕಾರದ ಅಸಮರ್ಪಕ ನೀತಿ ಖಂಡಿಸಿ ತೆಲಂಗಾಣ ಮಾವೋವಾದಿಗಳು ನ.8ರಂದು ತೆಲಂಗಾಣ ಬಂದ್ ಗೆ ಕರೆ ನೀಡಿದ್ದಾರೆ. ಬಂದ್ ಗೆ ಕರೆ ನೀಡಿರುವುದರ ಬಗ್ಗೆ ಮಾತನಾಡಿರುವ ಉತ್ತರ ತೆಲಂಗಾಣದ ಸಿಪಿಐ ಮುಖಂಡ ಜಗನ್, ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್,...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited