ಕೊಲ್ಲಂನ ಪರವೂರ್ ನ ಪುಟ್ಟಿಂಗಲ್ ದೇವಾಲಯದಲ್ಲಿ ಭಾನುವಾರ ನಸುಕಿನ ವೇಳೆ ಭೀಕರ ಅಗ್ನಿ ದುರಂತ ನಡೆದಿದ್ದು 86 ಕ್ಕೂ ಹೆಚ್ಚು ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾತ್ರಿ 1.30 ರ ವೇಳೆ ಮೂಕಾಂಬಿಕಾ ದೇವಾಲಯದ ಜಾತ್ರಾ ಮಹೋತ್ಸವದ...
ಭಾರತದ ನಾವೀನ್ಯತೆ ಮತ್ತು ಉದ್ಯಮಶೀಲತೆ ಬಗ್ಗೆ ಭಾವೋದ್ರಿಕ್ತ ಆಸಕ್ತಿ ಮತ್ತು ಬೆಳೆಯುತ್ತಿರುವ ಸ್ಪಂದನ ನೋಡುತ್ತಿದ್ದರೆ ಭಾರತ ಸ್ವತಃ ಮತ್ತು ವಿಶ್ವಕ್ಕೆ ದಿಗ್ಭ್ರಮೆಯುಂಟುಮಾಡುವ ಅಂಚಿನಲ್ಲಿದೆ ಎಂದನಿಸುತ್ತದೆ ಎಂದು ಉನ್ನತ ಅಮೆರಿಕನ್ ರಾಯಭಾರಿ ಚಾರ್ಲ್ಸ್ ಎಚ್ ರಿವ್ಕಿನ್ ಹೇಳಿದ್ದಾರೆ.
ಭಾರತ ತನಗೆ ತಾನೇ ಮತ್ತು ವಿಶ್ವಕ್ಕೆ...