Untitled Document
Sign Up | Login    
Dynamic website and Portals
  

Related News

ಬಿಜೆಪಿ ಸೇರಿದ ಬಿ.ಎಸ್.ಪಿ ನಾಯಕ ದೀನನಾಥ್ ಭಾಸ್ಕರ್

ಬಹುಜನ ಸಮಾಜ ಪಕ್ಷ(ಬಿ.ಎಸ್.ಪಿ) ಮುಖಂಡ ಹಾಗೂ ಸ್ಥಾಪಕ ಸದಸ್ಯ ದೀನನಾಥ್ ಭಾಸ್ಕರ್ ತಮ್ಮ ಮಾತೃ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಮೇ.4ರಂದು ಈ ಬಗ್ಗೆ ಹೇಳಿಕೆ ನೀಡಿರುವ ದೀನನಾಥ್ ಭಾಸ್ಕರ್, ತಾವು ಬಿಜೆಪಿ ಸದಸ್ಯತ್ವ ಪಡೆದಿದ್ದು, ಮೇ.14ರಂದು ಉತ್ತರ ಪ್ರದೇಶ...

ಜಯಾಲಲಿತಾ ಪ್ರಕರಣ: ಎಸ್‌.ಪಿ.ಪಿ ಭವಾನಿ ಸಿಂಗ್ ನೇಮಕ ಅಸಿಂಧು-ಸುಪ್ರೀಂ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್(ಎಸ್‌.ಪಿ.ಪಿ) ಭವಾನಿಸಿಂಗ್ ಅವರ ನೇಮಕವನ್ನು ಸುಪ್ರೀಂ ಕೋರ್ಟ್ ವಿಸ್ತೃತ ಪೀಠ ಅಸಿಂಧುಗೊಳಿಸಿದೆ. ಎಸ್‌.ಪಿ.ಪಿ ಭವಾನಿಸಿಂಗ್ ನೇಮಕವನ್ನು ಪ್ರಶ್ನಿಸಿ ಡಿಎಂಕೆ ಪ್ರಧಾನ ಕಾರ‌್ಯದರ್ಶಿ ಕೆ ಅನ್ಬುಗನ್...

ನೇಪಾಳ-ಭಾರತದಲ್ಲಿ ಭೂಕಂಪ: ಬಿಜೆಪಿ, ಎಸ್.ಪಿ ಸಂಸದರಿಂದ ವಿವಾದಾತ್ಮಕ ಹೇಳಿಕೆ

'ನೇಪಾಳ'-ಭಾರತದಲ್ಲಿ ಭೂಕಂಪದ ರೌದ್ರಾವತಾರಕ್ಕೆ ಸಿಲುಕಿ ಸಾವಿರಾರು ಜನರು ಸಂಕಷ್ಟ ಎದುರಿಸುತ್ತಿದ್ದರೆ, ಭೂಕಂಪದ ಬಗ್ಗೆ ಭಾರತದ ಸಂಸದರು ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಬಿಜೆಪಿಯ ಓರ್ವ ಸಂಸದ ಭೂಕಂಪಕ್ಕೆ ರಾಹುಲ್ ಗಾಂಧಿಯೇ ಕಾರಣ ಎಂದು ಹೇಳಿದರೆ, ಭೂಕಂಪ ಸಂಭವಿಸಿದ ಸ್ಥಳದಲ್ಲಿರುವ ತಮ್ಮ ಕುಟುಂಬ ಸದಸ್ಯರನ್ನು...

ಅರುಣಾಚಲಪ್ರದೇಶದ ಬಗೆಗಿರುವ ವಿವಾದವನ್ನು ತಳ್ಳಿಹಾಕಲು ಸಾಧ್ಯವಿಲ್ಲ: ಚೀನಾ

'ಅರುಣಾಚಲಪ್ರದೇಶ' ತನ್ನದೇ ಭಾಗ ಎಂದು ವಾದಿಸುತ್ತಿದ್ದ ಚೀನಾ ಇದೀಗ ತನ್ನ ವರಸೆಯನ್ನು ಬದಲಿಸಿದ್ದು ಅರುಣಾಚಲ ಪ್ರದೇಶದ ವಿಚಾರವಾಗಿ ಭಾರತದೊಂದಿಗೆ ವಿವಾದ ಇರುವುದು ನಿರಾಕರಿಸಲಾಗದ ವಾಸ್ತವ ಎಂದು ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿಪ್ರಾಯವನ್ನೇ ಪುನರುಚ್ಚರಿಸಿರುವ ಚೀನಾ, ಅರುಣಾಚಲ ಪ್ರದೇಶದ ವಿವಾದವನ್ನು...

ಆರ್.ಎಸ್.ಎಸ್ ಅಸಮಾಧಾನ: ಅನಿಶ್ಚಿತತೆಯತ್ತ ಸಾಗುತ್ತಿರುವ ಪಿಡಿಪಿ-ಬಿಜೆಪಿ ಮೈತ್ರಿ

'ಜಮ್ಮು-ಕಾಶ್ಮೀರ'ದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಬಹುತೇಕ ಅನಿಶ್ಚಿತತೆಯತ್ತ ಸಾಗಿದೆ. ಸರ್ಕಾರ ರಚನೆ ಹಿನ್ನೆಲೆಯಲ್ಲಿ ಪಿಡಿಪಿ ಪಕ್ಷ ಬಿಜೆಪಿಯಿಂದ ಲಿಖಿತ ರೂಪದಲ್ಲಿ ಕೆಲವು ಭರವಸೆಗಳನ್ನು ನೀಡಬೇಕೆಂದು ಪಟ್ಟು ಹಿಡಿದಿದೆ. ಪಿಡಿಪಿ ಪಕ್ಷದ ವಿಚಾರಗಳಿಗೆ ಬಿಜೆಪಿ ರಾಜಿಮಾಡಿಕೊಳ್ಳುವುದಕ್ಕೆ ಆರ್.ಎಸ್.ಎಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಜಮ್ಮು-ಕಾಶ್ಮೀರದಲ್ಲಿ ಸಮ್ಮಿಶ್ರ...

ಆಮ್ ಆದ್ಮಿ ಪಕ್ಷದ ಬೆಂಬಲಕ್ಕೆ ಧಾವಿಸಿದ ಸಮಾಜವಾದಿ ಪಕ್ಷ

'ಆಮ್ ಆದ್ಮಿ ಪಕ್ಷ'ದ ವಿರುದ್ಧ ದಿನಕ್ಕೊಂದು ಹೊಸ ಆರೋಪ ಕೇಳಿಬರುತ್ತಿದ್ದರೆ, ಇತ್ತ ಸಮಾಜವಾದಿ ಪಕ್ಷ ಆಪ್ ಬೆಂಬಲಕ್ಕೆ ಧಾವಿಸಿದೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ಮುಖಂಡ ರಾಮ್ ಗೋಪಾಲ್ ಯಾದವ್, ಆಮ್ ಆದ್ಮಿ ಪಕ್ಷ ಜನಪ್ರಿಯತೆಯ ಬಗ್ಗೆ ಬಿಜೆಪಿಗೆ...

ಅಮೆರಿಕಾಗೆ ಭಾರತ ಬೆಸ್ಟ್ ಫ್ರೆಂಡಾದರೆ ಚೀನಾಕ್ಕೆ ಪಾಕಿಸ್ತಾನವೇ ಕ್ಲೋಸ್ ಫ್ರೆಂಡ್!

'ಅಮೆರಿಕ'ದ ಅಧ್ಯಕ್ಷ ಬರಾಕ್ ಒಬಾಮ ಅಮೆರಿಕಕ್ಕೆ ಭಾರತ ಬೆಸ್ಟ್ ಫ್ರೆಂಡ್ ಎಂದು ಘೋಷಿಸಿದ್ದರೆ, ಇತ್ತ ಭಾರತ-ಅಮೆರಿಕದ ನಡುವೆ ನಡೆದ ಅಣು ಒಪ್ಪಂದ ಮತ್ತು ದಕ್ಢಿಣ ಚೀನಾ ಸಮುದ್ರದ ವಿಚಾರದಲ್ಲಿ ಉಭಯ ದೇಶಗಳ ಮಾತುಕತೆ ಬಗ್ಗೆ ಕ್ಯಾತೆ ತೆಗೆದಿರುವ ಚೀನಾ, ಈಗ ಪಾಕಿಸ್ತಾನವನ್ನು...

ಪ್ಯಾರೀಸ್ ನಲ್ಲಿ ನರಮೇಧ ನಡೆಸಿದ ಉಗ್ರರಿಗೆ ಬಹುಮಾನ ಘೋಷಿಸಿದ ಬಿ.ಎಸ್.ಪಿ ನಾಯಕ ಖುರೇಷಿ

'ಐ.ಎಸ್.ಐ.ಎಸ್' ಉಗ್ರರು ಪ್ಯಾರಿಸ್‌ನ ಪ್ರಮುಖ ವಾರ ಪತ್ರಿಕೆ 'ಚಾರ್ಲಿ ಹೆಬ್ಡೋ' ಪತ್ರಕರ್ತರ ಹತ್ಯೆ ಮಾಡಿರುವುದನ್ನು ಇಡೀ ವಿಶ್ವವೇ ಖಂಡಿಸುತ್ತಿದ್ದರೆ ಬಿ.ಎಸ್.ಪಿ ನಾಯಕ ಮಾತ್ರ 'ಚಾರ್ಲಿ ಹೆಬ್ಡೋ' ಪತ್ರಕರ್ತರ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರವಾದಿಗೆ ಅಪಮಾನ ಮಾಡುವವರಿಗೆ ಪ್ಯಾರೀಸ್ ಪತ್ರಕರ್ತರ ನರಮೇಧ ಪ್ರಕರಣದ...

ಉಗ್ರರ ಬೆದರಿಕೆ ಹಿನ್ನಲೆ: ಪ್ರಧಾನಿ ಮೋದಿ ಪ್ರಯಾಣಕ್ಕೆ 2 ರಸ್ತೆ ವ್ಯವಸ್ಥೆ

ಉಗ್ರರಿಂದ ಜೀವ ಬೆದರಿಕೆಯಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಯಾಣಕ್ಕೆ ಡಬ್ಬಲ್ ಟ್ರ್ಯಾಕ್ ಮಾದರಿ ವ್ಯವಸ್ಥೆಗೆ ಎಸ್.ಪಿ.ಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ನಿರ್ಧರಿಸಿದೆ. ಉಗ್ರರಿಂದ ಜೀವ ಬೆದರಿಕೆಯಿರುವ ನಾಯಕರು ರಸ್ತೆ ಮೇಲೆ ಪ್ರಯಾಣ ಮಾಡುವಾಗ ಅವರಿಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ. ಅವರು ಎಲ್ಲಿಗೆ...

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಹೈಕೋರ್ಟ್ ಅಸಮಾಧಾನ

ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(ಕೆ.ಎಸ್.ಪಿ.ಸಿ.ಬಿ) ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಬೆಂಗಳೂರಿನಲ್ಲಿ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಮಿತಿ ಮೀರುತ್ತಿರುವುದನ್ನು ತಡೆಗಟ್ಟಲು ಕೆ.ಎಸ್.ಪಿ.ಸಿ.ಬಿ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೈಕೋರ್ಟ್ ಹೇಳಿದೆ. ನಗರದಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ, ಶಬ್ದ ಮಾಲಿನ್ಯ...

ಮುಲಾಯಂ ಸಿಂಗ್ ನಪುಂಸಕ ಎಂದ ಎಸ್.ಪಿ ಮುಖಂಡ ಆಜಂ ಖಾನ್

'ಸಮಾಜವಾದಿ ಪಕ್ಷ'(ಎಸ್.ಪಿ)ದ ಮುಖಂಡ ಆಜಂ ಖಾನ್ ಮುಲಾಯಂ ಸಿಂಗ್ ಯಾದವ್ ಅವರಿಗೆ ಆಪ್ತ ಎಂಬುದು ಗೊತ್ತಿರುವ ಸತ್ಯ. ಆದರೆ ಇದೇ ಆಜಂ ಖಾನ್, ಮುಲಾಯಂ ಸಿಂಗ್ ಯಾದವ್ ಅವರನ್ನು ಆಕ್ಷೇಪಾರ್ಹ ಪದಗಳಿಂದ ನಿಂದಿಸಿದ್ದಾರೆ. ಉತ್ತರ ಪ್ರದೇಶದ ರಾಮ್ ಪುರದಲ್ಲಿ ನಡೆದ ರ್ಯಾಲಿಯಲ್ಲಿ...

ಬಿ.ಎಸ್.ಪಿ ಜತೆ ಕೈಜೋಡಿಸಲು ಎಸ್.ಪಿ ಸಿದ್ಧ: ಮುಲಾಯಂ ಸಿಂಗ್

ಉತ್ತರ ಪ್ರದೇಶದಲ್ಲಿ ಬಿ.ಎಸ್.ಪಿ ಜತೆ ಕೈಜೋಡಿಸಲು ಸಮಾಜವಾದಿ ಪಕ್ಷ ಸಿದ್ಧವಿದೆ ಎಂದು ಎಸ್.ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲಿಸಬೇಕಾದರೆ ಸಮಾಜವಾದಿ ಪಕ್ಷ ಮತ್ತು ಬಿ.ಎಸ್.ಪಿ ಮೈತಿಮಾಡಿಕೊಳ್ಳಬೇಕು ಎಂದು ಆರ್.ಜೆ.ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿಕೆ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited