Untitled Document
Sign Up | Login    
Dynamic website and Portals
  

Related News

ಯೆಮೆನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ಮುಕ್ತಾಯ ಹಂತದಲ್ಲಿ

'ಯೆಮೆನ್' ನಲ್ಲಿ ಸಿಲುಕಿರುವ ಬಹುತೇಕ ಭಾರತೀಯರನ್ನು ರಕ್ಷಿಸಲಾಗಿರುವ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ನಡೆಸುತ್ತಿರುವ ರಕ್ಷಣಾ ಕಾರ್ಯಚರಣೆ ಏ.8ರಂದು ಮುಕ್ತಾಯಗೊಳ್ಳಲಿದೆ. ಈವರೆಗೂ ಸುಮಾರು 4000 ಭಾರತೀಯರನ್ನು ಸುರಕ್ಷವಾಗಿ ವಾಪಸ್ ಕರೆತರಲಾಗಿದೆ. ಏ.7ರಂದು ಒಂದೇ ದಿನದಲ್ಲಿ ಸುಮಾರು 1000 ಭಾರತೀಯರನ್ನು ರಕ್ಷಣೆ ಮಾಡಲಾಗಿತ್ತು.ಈ ಮೂಲಕ ಕೇಂದ್ರ...

ಐಸಿಸ್ ಅಟ್ಟಹಾಸ: ಇರಾಕ್ ನ ಐತಿಹಾಸಿಕ ನಗರ ನಾಮಾವಶೇಷ

ಐಸಿಸ್, ಯುದ್ಧಗ್ರಸ್ತ ಇರಾಕ್ ನ ಪ್ರಮುಖ ನಗರವಾಗಿರುವ ಮಾಸೂಲ್‍ನ ದಕ್ಷಿಣ ಭಾಗದಲ್ಲಿರುವ ನಿಮೃದ್ ಅನ್ನು ಅದು ನಾಮಾವಶೇಷ ಮಾಡಿದೆ. ವಿಶ್ವದ ಪ್ರಾಚೀನ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಈ ಸ್ಥಳವನ್ನು ಬಾಂಬ್ ಮತ್ತು ಯುದ್ಧ ಟ್ಯಾಂಕ್ ಗಳಿಂದ ನಾಮಾವಶೇಷಗೊಳಿಸಿದೆ. ಅಲ್ಲಿದ್ದ ಅತ್ಯಮೂಲ್ಯ...

ಐಸಿಸ್‌ ಉಗ್ರರ ಮತ್ತೊಂದು ಅಟ್ಟಹಾಸ: 40ಕ್ಕೂ ಹೆಚ್ಚು ಜನರ ಸಜೀವ ದಹನ

ಐಸಿಸ್‌ ಉಗ್ರರು ಇರಾಕ್‌ ನ ಪಶ್ಚಿಮ ಪ್ರಾಂತ್ಯವಾಗಿರುವ ಅನ್‌ ಬಾರ್ ನಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬಂದಿಗಳು ಸೇರಿದಂತೆ 40ಕ್ಕೂ ಹೆಚ್ಚು ಮಂದಿಯನ್ನು ಸಜೀವ ದಹನ ಮಾಡಿರುವ ಪೈಶಾಚಿಕ ಕೃತ್ಯ ಬಹಿರಂಗವಾಗಿದೆ. ಪೊಲೀಸ್‌ ಮುಖ್ಯಸ್ಥ ಕಾಸಿಂ ಅಲ್‌ ಉಬೇದಿ ಅವರನ್ನು ಉಲ್ಲೇಖೀಸಿರುವ ಮಾಧ್ಯಮ...

ಟ್ವಿಟರ್ ಉಗ್ರ ಮೆಹ್ದಿಗೆ ಇದ್ದ ಹಿಂಬಾಲಕರಲ್ಲಿ ಶೇ.60ರಷ್ಟು ಮುಸ್ಲಿಮೇತರರು!

'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆಯ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಮೆಹ್ದಿಯ ಶೇ.60ರಷ್ಟು ಅನುಯಾಯಿಗಳು ಮುಸ್ಲಿಮೇತರರು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮೆಹ್ದಿಯ ಟ್ವಿಟರ್ ಖಾತೆಯನ್ನು ಅನುಸರಿಸುತ್ತಿದ್ದ ಮುಸ್ಲಿಮರಲ್ಲಿ ಪಶ್ಚಿಮ ದೇಶದ ನಾಗರಿಕರು ಪ್ರಮುಖವಾಗಿ ಯು.ಕೆ ಯವರು...

ಬೆಂಗಳೂರು ವ್ಯಕ್ತಿಯಿಂದ ಇಸೀಸ್ ಉಗ್ರ ಸಂಘಟನೆ ಟ್ವಿಟರ್ ಖಾತೆ ನಿರ್ವಹಣೆ!

'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆ, ಭಾರತದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇಸೀಸ್ ಉಗ್ರರ ಟ್ವಿಟರ್ ಖಾತೆಯನ್ನು ನಿರ್ವಹಿಸುತ್ತಿರುವ ವ್ಯಕ್ತಿ ಬೆಂಗಳೂರಿನವನೆಂದು ತಿಳಿದುಬಂದಿದ್ದು ರಾಷ್ಟ್ರೀಯ ತನಿಖಾ ದಳದ ಸಿಬ್ಬಂದಿಗಳು ಬೆಂಗಳೂರಿಗೆ ಆಗಮಿಸಿ ತನಿಖೆ ಪ್ರಾರಂಭಿಸಿದ್ದಾರೆ. ತನಿಖಾ ದಳ ಸಿಬ್ಬಂದಿಗಳಿಗೆ...

ಐ.ಎಸ್.ಐ.ಎಸ್ ಸಂಘಟನೆ ಸೇರಿದ್ದ ಮುಂಬೈ ಯುವಕ ತರಬೇತಿ ಪಡೆದ ಆತ್ಮಾಹುತಿ ಬಾಂಬರ್!

'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಿದ್ದ ಮುಂಬೈ ಮೂಲದ ಯುವಕ, ಅರೀಬ್ ಮಜೀದ್ ತರಬೇತಿ ಪಡೆದ ಆತ್ಮಾಹುತಿ ಬಾಂಬರ್ ಎಂಬ ಸ್ಫೋಟಕ ವಿಷಯ ಹೊರಬಿದ್ದಿದೆ. ಸಿರಿಯಾದ ರಕ್ಷಣಾ ದಳದ ಮೇಲೆ ಆತ್ಮಾಹುತಿ ದಾಳಿ ಮಾಡಲು ಪ್ರಯತ್ನಿಸಿ ತಾನು ವಿಫಲನಾಗಿದ್ದೆ...

ಪ್ಯಾಲೇಸ್ತಿನ್‌ ಯುವತಿಯನ್ನು ವರಿಸಿದ್ದ ಮಜೀದ್‌

6 ತಿಂಗಳ ಹಿಂದಷ್ಟೇ ಪ್ರವಾಸದನೆಪದಲ್ಲಿ ಇರಾಕ್‌ ಮತ್ತು ಸಿರಿಯಾಗೆ ತೆರಳಿ ಅಲ್ಲಿ ಐಸಿಸ್‌ (ಇಸ್ಲಾಮಿಕ್‌ ಸ್ಟೇಟ್‌) ಉಗ್ರಗಾಮಿ ಸಂಘಟನೆ ಸೇರಿ ತವರಿಗೆ ಮರಳಿರುವ ಮುಂಬೈನ ಕಲ್ಯಾಣ್‌ ಪ್ರದೇಶದ ಯುವಕ ಆರಿಫ್ ಮಜೀದ್‌ (22) ಪ್ಯಾಲೇಸ್ತಿನ್‌ ಯುವತಿಯನ್ನು ವಿವಾಹವಾಗಿದ್ದ ಎಂದು ವರದಿಯಾಗಿದೆ. ಜುಲೈ ತಿಂಗಳಿನಲ್ಲಿ...

ಇರಾಕ್ ನಿಂದ ವಾಪಸ್ಸಾದ ಯುವಕನನ್ನು ಎನ್.ಐ.ಎ ಕೋರ್ಟ್ ಗೆ ಹಾಜರು ಪಡಿಸಲಿರುವ ಅಧಿಕಾರಿಗಳು

'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಿ ಭಾರತಕ್ಕೆ ವಾಪಸ್ಸಾಗಿರುವ ಮುಂಬೈ ನ ಯುವಕ ಆರಿಫ್ ಮಜೀದ್ ನನ್ನು ಎನ್.ಐ.ಎ ಕೋರ್ಟ್ ಗೆ ನ.29ರಂದು ಹಾಜರು ಪಡಿಸಲಾಗುತ್ತದೆ. ನ.28ರಂದು ಭಾರತಕ್ಕೆ ಆಗಮಿಸಿದ ಬೆನ್ನಲ್ಲೇ ಮಜೀದ್ ನನ್ನು ಎನ್.ಐ.ಎ ತಂಡ ವಿಚಾರಣೆಗೆ ಒಳಪಡಿಸಿತ್ತು....

ಭಾರತೀಯರು ಹತ್ಯೆಯಾಗಿರುವ ಬಗ್ಗೆ ನಿಖರ ಮಾಹಿತಿ ಇಲ್ಲ: ಸುಷ್ಮಾ ಸ್ವರಾಜ್

ಇರಾಕ್‌ನಲ್ಲಿ ಭಾರತೀಯರು ನಾಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಪ್ರತಿಕ್ರಿಯಸಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಭಾರತೀಯರು ಹತ್ಯೆಯಾಗಿರುವ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಲೋಕಸಭೆಯಲ್ಲಿ ವಿಪಕ್ಷಗಳು ಇರಾಕ್‌ನಲ್ಲಿ ನಾಪತ್ತೆಯಾಗಿರುವ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದವು....

ಐ.ಎಸ್.ಐ.ಎಸ್ ಸೇರಿದ್ದ ಯುವಕ ಭಾರತಕ್ಕೆ ವಾಪಸ್:ಎನ್.ಐ.ಎಯಿಂದ ವಿಚಾರಣೆ ಆರಂಭ

'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಿ ಸಾವಿಗೀಡಾಗಿದ್ದಾನೆ ಎಂದು ನಂಬಲಾಗಿದ್ದ ಮುಂಬೈ ನ ಯುವಕ ಆರಿಫ್ ಮಜೀದ್ ಭಾರತಕ್ಕೆ ವಾಪಸ್ಸಾಗಿದ್ದಾನೆ. ನ.28ರಂದು ಆತ ಮನೆಗೆ ಬಂದಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಕಲ್ಯಾಣ್ ನಗರದಿಂದ ಆರಿಫ್ ಮಜೀದ್,...

ಐ.ಎಸ್.ಐ.ಎಸ್ ಸೇರಲು ಇರಾಕ್ ಗೆ ತೆರಳಿದ್ದ ಯುವಕರು ವಾಪಸ್ ಭಾರತಕ್ಕೆ?

'ಐ.ಎಸ್.ಐ.ಎಸ್' ಉಗ್ರ ಸಂಘಟನೆ ಸೇರಿದ್ದಾರೆಂದು ಹೆಳಲಾಗಿದ್ದ ನಾಲ್ವರು ಭಾರತೀಯ ಯುವಕರು ಮತ್ತೆ ಭಾರತಕ್ಕೆ ಬರಲು ಸಿದ್ಧರಿದ್ದಾರೆಎಂಬ ಸುದ್ದಿ ಬಹಿರಂಗವಾಗಿದೆ. ಇರಾಕ್ ನ ಉಗ್ರ ಸಂಘಟನೆ ಐ.ಎಸ್.ಐ.ಎಸ್ ಸೇರಿದ್ದಾರೆಂದು ಹೇಳಲಾಗಿದ್ದ ಮುಂಬೈ ಮೂಲದ ಯುವಕರು ಭಾರತಕ್ಕೆ ವಾಪಸ್ಸಾಗಲು ಇಚ್ಛಿಸುತ್ತಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು...

ಲವ್ ಜಿಹಾದ್ ಮೂಲಕ ಬಂಗಾಳದಲ್ಲಿ ಉಗ್ರ ಚಟುವಟಿಕೆ ವರ್ಧನೆ: ಸ್ಪೋಟಕ ಮಾಹಿತಿ

'ಪಶ್ಚಿಮ ಬಂಗಾಳ'ದ ಬುರ್ದ್ವಾನ್ ಸ್ಫೋಟದ ತನಿಖೆ ನಡೆಸುತ್ತಿರುವ ಎನ್.ಐ.ಎ ಲವ್ ಜಿಹಾದ್ ಮುಖವಾಡ ಕಳಚಿದ್ದು, ಪಶ್ಚಿಮ ಬಂಗಾಳದ ಮುರ್ಷಿದಾಬಾದ್, ಮಾಲ್ಡ ಮತ್ತು ನಾಡಿಯಾ ಪ್ರದೇಶಗಳಲ್ಲಿ ಉಗ್ರರ ಸೇನೆ ಕಟ್ಟಲು 12 ಉಗ್ರ ಜೋಡಿಗಳು ಸನ್ನದ್ಧರಾಗಿದ್ದಾರೆ ಎಂಬ ಅಘಾತಕಾರಿ ಅಂಶ ಬಯಲು ಮಾಡಿದೆ....

ಭಾರತಕ್ಕೂ ಕಾಲಿಟ್ಟ ಶಿಯಾ-ಸುನ್ನಿ ಸಮರ: ಅಲ್ ಬಾಗ್ದಾದಿ ತಲೆಗೆ 5 ಕೋಟಿ ರೂ. ಘೋಷಣೆ

'ಇರಾಕ್' ನಲ್ಲಿ ಉಂಟಾಗಿರುವ ಶಿಯಾ ಸುನ್ನಿ ಗಳ ನಡುವಿನ ಸಮರ ಉತ್ತರ ಪ್ರದೇಶಕ್ಕೂ ಕಾಲಿಟ್ಟಿದ್ದು ಸುನ್ನಿ ಸಂಘಟನೆ ಮುಖಂಡ ಅಲ್ ಬಾಗ್ದಾದಿ ತಲೆಗೆ ಶಿಯಾ ಸಂಘಟನೆ 5 ಕೋಟಿ ರೂ ಬಹುಮಾನ ಘೋಷಿಸಿದೆ. ಈ ಮೂಲಕ ಭಾರತದಲ್ಲೂ ಶಿಯಾ-ಸುನ್ನಿಗಳ ನಡುವೆ ಘರ್ಷಣೆ...

ಜಿಹಾದಿ ಸಂಘಟನೆ ಐ.ಎಸ್.ಐ.ಎಸ್ ಸೇರಿದ್ದ ಮುಂಬೈ ಮೂಲದ ಯುವಕ ಸಾವನ್ನಪ್ಪಿರುವ ಶಂಕೆ

'ಇರಾಕ್‌'ನಲ್ಲಿನ ಸುನ್ನಿ ಜಿಹಾದಿ ಉಗ್ರರ ಸಂಘಟನೆಯಾದ ಐ.ಎಸ್‌.ಐ.ಎಸ್‌ (ಐಸಿಸ್‌) ಸೇರಿಕೊಂಡಿದ್ದಾರೆಂದು ಹೇಳಲಾಗಿದ್ದ ಮುಂಬೈ ನ ನಾಲ್ವರು ಮುಸ್ಲಿಂ ಯುವಕರ ಪೈಕಿ ಓರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಭಯೋತ್ಪಾದನಾ ನಿಗ್ರಹ ದಳದ ಪ್ರಕಾರ ಇರಾಕ್ ನ ಉಗ್ರ ಸಂಘಟನೆಯಿಂದ ಆರಿಫ್ ಮಜೀದ್‌ ಕುಟುಂಬದವರಿಗೆ...

ಅಮೆರಿಕದವರನ್ನು ರಕ್ತದ ಮಡುವಿನಲ್ಲಿ ಮುಳುಗಿಸುತ್ತೇವೆ-ಐ.ಎಸ್.ಐ.ಎಸ್ ಸಂದೇಶ

'ಇರಾಕ್' ಉಗ್ರ ಸಂಘಟನೆ ಐ.ಎಸ್.ಐ.ಎಸ್ ಮೇಲೆ ದಾಳಿ ನಡೆಸುತ್ತಿರುವ ಅಮೆರಿಕದವರ ಮೇಲೆ ಯಾವುದೇ ಪ್ರದೇಶದಲ್ಲಿ ದಾಳಿ ನಡೆಸುವುದಾಗಿ ಐ.ಎಸ್.ಐ.ಎಸ್ ಎಚ್ಚರಿಕೆ ನೀಡಿದೆ. ಐ.ಎಸ್.ಐ.ಎಸ್ ಮೇಲೆ ಮಿಲಿಟರಿ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಇತ್ತೀಚೆಗಷ್ಟೇ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ...

ಆ.14ರ ಮಧ್ಯರಾತ್ರಿಯಿಂದ ಪೆಟ್ರೋಲ್ ದರ ಇಳಿಕೆ: ಧರ್ಮೇಂದ್ರ ಪ್ರಧಾನ್

ಪೆಟ್ರೋಲ್ ದರ ಇಳಿಕೆಯಾಗಲಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಆ.13ರಂದು ಟ್ವೀಟ್ ಮಾಡಿದ್ದಾರೆ. ನಾಳೆ (ಗುರುವಾರ) ಮಧ್ಯರಾತ್ರಿಯಿಂದ ಪ್ರತಿ ಲೀಟರ್ ಗೆ 1.89-2.38 ರೂ. ಇಳಿಕೆಯಾಗಲಿದ್ದು ಸ್ವಾತಂತ್ರ್ಯ ದಿನಾಚರಣೆ ವೇಳೆ ವಾಹನ ಮಾಲಿಕರಿಗೆ ಸಿಹಿ ಸುದ್ದಿ ದೊರೆತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited