Untitled Document
Sign Up | Login    
Dynamic website and Portals
  
September 2, 2014

ಬಿಬಿಎಂಪಿಗೆ 20 ಸದಸ್ಯರ ನಾಮನಿರ್ದೇಶನ

BW News Bureau : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ 20 ಮಂದಿ ಸದಸ್ಯರನ್ನು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿದೆ.

ಪಾಲಿಕೆಯ ಅವಧಿ ಕೇವಲ 6 ತಿಂಗಳಿದ್ದರೂ 20 ಮಂದಿಯನ್ನು ನಾಮ ನಿರ್ದೇಶನ ಮಾಡಲಾಗಿದೆ.

ಕೆ.ಆರ್ ಪುರಂ ನ ಹೆಚ್.ಎಸ್ ಸೈಯಿದ್ ಅಮಾನುಲ್ಲಾ, ಯಶವಂತಪುರದ ಹೆಚ್. ರಾಮಮೂರ್ತಿ, ದಾಸರಹಳ್ಳಿಯ ಜಿ.ಎಸ್ ಕೃಷ್ಣಮೂರ್ತಿ ಮಹಾದೇವಪುರದ ಭಾಸ್ಕರ್ ರೆಡ್ಡಿ, ಬೊಮ್ಮನಹಳ್ಳಿಯ ಕೆ.ವಿ ಪಟೇಲ್ ರಾಜು, ಮಹಾಲಕ್ಷ್ಮಿ ಲೇಔಟ್ ನ ಜಿ. ಆನಂದ ಮೂರ್ತಿ, ಪುಲಕೇಶಿನಗರದ ನೂರ್ ಜಾನ್, ಸಿ.ವಿ ರಾಮನ್ ನಗರದ ಕೆ.ಮಂಜುನಾಥ್ ಶಾಂತಿನಗರದ ಎ.ಬಿ ಖದೀರ್ ಹಾಜಿ, ರಾಜಾಜಿನಗರದ ಹೆಚ್ ವಿಜಯ ಕುಮಾರ್, ಪಾಲಿಕೆಗೆ ನಾಮನಿರ್ದೇಶನಗೊಂಡಿದ್ದಾರೆ.

ಚಿಕ್ಕಪೇಟೆಯ ಎನ್.ಅಮರೇಶ್, ವಿಜಯನಗರದ ಟಿ.ರಮೇಶ್, ಶಿವಾಜಿನಗರದ ಜೆ. ನಟರಾಜ್, ಪದ್ಮನಾಭ ನಗರದ ಲಕ್ಷ್ಮಿಪತಿ ಜಯನಗರದ ಆರ್.ಶೋಭಾ ಸರ್ವಜ್ನನಗರದ ಡಿ.ರಘು, ಗಾಂಧಿನಗರದ ಎಲ್.ಲಿಂಗಯ್ಯ, ಬಿಟಿಎಂ ಲೇಔಟ್ ನ ಸಂಪತ್, ಮಲ್ಲೇಶ್ವರಂ ನ ಕೆ.ಇ ಹರೀಶ್ ಅವರನ್ನೂ ಸಹ ಬಿಬಿಎಂಪಿಗೆ ನಾಮನಿರ್ದೇಶನ ಮಾಡಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : BBMP

ರಸ್ತೆ ಗುಂಡಿ ಮುಚ್ಚಲು 10 ದಿನಗಳ ಗಡುವು: ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಆದೇಶ
  • ರಸ್ತೆ ಗುಂಡಿ ಮುಚ್ಚಲು 10 ದಿನಗಳ ಗಡುವು: ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಆದೇಶ
  • ನಗರದ ರಸ್ತೆ ಗುಂಡಿಗಳನ್ನು 10 ದಿನದೊಳಗೆ ಮುಚ್ಚುವಂತೆ ಸಿಎಂ ಸಿದ್ದರಾಮಯ್ಯ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಖಡಕ್ ಸೂಚನೆ ರವಾನಿಸಿದ್ದಾರೆ.
  • ಬಿಬಿಎಂಪಿ ನೂತನ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ನೇಮಕ
  • ಬೆಂಗಳೂರಲ್ಲಿ ಕಸ ವಿಂಗಡಣೆ ಕಡ್ಡಾಯಗೊಳಿಸಿ ಹೈಕೋರ್ಟ್ ಆದೇಶ; ಉಲ್ಲಂಘನೆಗೆ ಭಾರೀ ದಂಡ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited